ಮಂಗಳವಾರ, ಮೇ 24, 2011

ಇತಿಹಾಸದೊಡನೆ ಕುದುರೆ ಸವಾರರ ಕಣ್ಣಾ ಮುಚ್ಚಾಲೆ!!!




ಸುಮಾರು ವರ್ಷಗಳ ನೆನಪನ್ನು ಇಲ್ಲಿ ಹರಡಿದ್ದೇನೆ. ಅದೊಂದು ದಿನ ಭಾರತೀಯ ಸೈನಿಕ ದಳದ ಒಂದು ತುಕಡಿ ಕುದುರೆ ಏರಿ  ಇತಿಹಾಸದಲ್ಲಿ  "ಶ್ರೀ ರಂಗ ಪಟ್ಟಣ" ದಿಂದ "ಸಾವನ ದುರ್ಗ"ಕ್ಕೆ ಯುದ್ದ ಮಾಡಲು ತೆರಳಿದ್ದ  ಹಾದಿಯಲ್ಲಿ ಮತ್ತೊಮ್ಮೆ ಸಾಗಿತ್ತು. ಇತಿಹಾಸದ ಹಾದಿಯಲ್ಲಿ ಮತ್ತೊಮ್ಮೆ ಸಾಗಿ ಹಳೆಯ  ನೆನಪನ್ನು  ಮೂಡಿಸಲು ಸಫಲ ವಾಯಿತು. ಇದರ ಅಂಗವಾಗಿ ಒಂದು ಸಮಾರಂಭ ಅಂದು ಶ್ರೀ ರಂಗ ಪಟ್ಟಣ ದಲ್ಲಿ ಆಯೋಜಿಸಲಾಗಿತ್ತು. ಅದರಲ್ಲಿ ಕುದುರೆಗಳ ಕಸರತ್ತು, ಕವಾಯಿತು ನಡೆದ ನೆನಪು ನಿಮಗಾಗಿ .
ಇತಿಹಾಸದ ನೆನಪಿಗಾಗಿ  ಸೈನಿಕ ಪಡೆಯ  ಶಿಸ್ತಿನ ಸಮಾವೇಶ.
ಇತಿಹಾಸ ಅರಸಿ ಬಂದವರು ನಾವು !!!
ಗತ ಇತಿಹಾಸದ ನೆನಪನ್ನು ಮೂಡಿಸಿದ ಕುದುರೆಗಳ  ದಂಡಿನ ಸರದಾರರು !!!
ನನ್ನ ದೇಶದ ಇತಿಹಾಸ ನನಗೆ ಹೆಮ್ಮೆ!!!!
ನಾವು ಯಾರಿಗೂ ಕಡಿಮೆ ಇಲ್ಲ !!!
ಗತಿಸಿದ ಇತಿಹಾಸದತ್ತ ನನ್ನ ಗುರಿ !!!
ಕಿತ್ತೂರು ಚೆನ್ನಮ್ಮನೋ!!!ಜಾನ್ಸಿ ಲಕ್ಷ್ಮಿ ಬಾಯಿಯೂ !!!!
ಕುದುರೆ ಆಟದ ಗಮ್ಮತ್ತು!!!
ಯಾವೂರವ್ವ !!! ಇವ ಯಾವೂರವ್ವ !!! ಎನ್ಚಂದ  ಕಾಣುಸ್ತಾನೆ >>....!!!!ಅಂದಿತ್ತು ಅಜ್ಜಿ!!!!