ಮಂಗಳವಾರ, ಮೇ 31, 2011

ಕಾರಂಜಿ ಕೆರೆಯಲ್ಲಿ ನವಿಲಿನ ಪ್ರಣಯ ನರ್ತನದ ಕಣ್ಣಾಮುಚ್ಚಾಲೆ !!!!







ನಾನೇ .......ರಾಜಕುಮಾರ !!!!!

ಸ್ವಲ್ಪ ದಿನಗಳ ಹಿಂದೆ ಮೈಸೂರಿನಲ್ಲಿ ಕಾರಂಜಿ ಕೆರೆಗೆ  ಪಕ್ಷಿ ವೀಕ್ಷಣೆಗೆ ಹೋಗಿದ್ದೆ. ಅಲ್ಲಿ ನನಗೆ ಬೋನಸ್ ಆಗಿ ಈ ನವಿಲು ರಾಜಕುಮಾರ ಪ್ರಣಯ ನರ್ತನ ಮಾಡಿ ಮನಸೆಳೆದ , ಆ ನವಿಲಿನ   ನಲಿವಿನ ನಾಟ್ಯ ದೃಶ್ಯಗಳು  ಮನಸೆಳೆದವು , ನಿಮ್ಮೊಂದಿಗೆ  ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದೇನೆ ಬನ್ನಿ  ಆನಂದಿಸಿ.ನಿಮಗೆ ಸ್ವಾಗತ.                                                                       
ಎಲ್ಲಿರುವೆ??????  ಮನವ ಕಾಡುವ ರೂಪಸಿಯೇ ........!!!!
ಬಾ ನಲ್ಲೆ.... ಬಾ ನಲ್ಲೆ.... ಮಧುಚಂದ್ರಕೆ ........!!!!

ಎಂದೆಂದೂ ನಿನ್ನನು ಮರೆತು .........ನಾನಿರಲಾರೆ ......!!!
ಬಾ ಚಕೋರಿ ,ಬಾ ಚಕೋರಿ ಚಂದ್ರ ಮಂಚಕೆ...........!!!!

ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ .............!!!!
ಕೆಂಪಾದವೋ ಎಲ್ಲ ಕೆಂಪಾದವೋ ............!!!!

ಈ ಚೆಲುವು ಒಲವು ನಿನಗಾಗಿ ಪ್ರಿಯೆ !!!
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ................!!!!!
ಬಾರೆ ಬಾರೆ ಚಂದದ ಚೆಲುವಿನ ತಾರೆ .........!!!!

ನಮ್ಮೂರ ಮಂದಾರ ಹೂವೆ ..........!!!!!!
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು............!!!!!!
ನಿನ್ನ ಪ್ರೀತಿ ನರ್ತನಕ್ಕೆ ಹಾಗು  ಹಾಡುಗಳಿಗೆ ನಾಚಿ ನೀರಾದೆ ಓ ನಲ್ಲಾ .........!!!!

  

11 ಕಾಮೆಂಟ್‌ಗಳು:

Ittigecement ಹೇಳಿದರು...

ಬಾಲಣ್ಣಾ...

ಅದ್ಭುತ !!
ಸೊಗಸಾದ ಫೋಟೊಗಳು !!

ನವಿಲು ಅಂದರೆ ನೆನೆವುದೆನ್ನ ಮನಂ "ಬಾಲಣ್ಣನ" ಬ್ಲಾಗಂ !!

ಜೈ ಜೈ ಜೈ ಹೋ !

ಮನಸು ಹೇಳಿದರು...

ಅದ್ಭುತ ಚಿತ್ರಗಳು ಮನಸೂರೆಗೊಂಡವು...

Sandeep K B ಹೇಳಿದರು...

Super clicks.........

Sum ಹೇಳಿದರು...

Sundaravagide!

ವನಿತಾ / Vanitha ಹೇಳಿದರು...

nice..Lucky u!..missing mysoru :(

Deep ಹೇಳಿದರು...

Suparoooo Suparru....

ಸವಿಗನಸು ಹೇಳಿದರು...

superb baalu.....

Badarinath Palavalli ಹೇಳಿದರು...

ವ್ಹಾವ್ ಒಳ್ಳೆ ಚಿತ್ರಗಳು ಸಾರ್. ನಿಮ್ಮ ರುಚಿಗಳು ನಮಗೆ ಬಹಳ ರುಚಿಸುತ್ತಿವೆ ಸರ್.

ಬಳಸಿದ ಕ್ಯಾಮರ, ಲೆನ್ಸ್ ವಿವರಗಳನ್ನೂ ಕೊಟ್ಟಿದ್ದರೆ ನನಗೆ ಸಹಾಯವಾಗುತ್ತಿತ್ತು. ದಯಮಾಡಿ ಮೈಲ್ ಮಾಡಿರಿ.

Pl. visit my blogs:
www.badaripoems.wordpress.com
www.badari-poems.blogspot.com
www.badari-notes.blogspot.com
Ur comments are pathfinder to me.

Pl. catch me at Facebook:
Profile : Badarinath Palavalli

rajeeva ಹೇಳಿದರು...

chirtagalu thuba chenagidhe.....

ಸೀತಾರಾಮ. ಕೆ. / SITARAM.K ಹೇಳಿದರು...

athyadbhuta

dev@9740778431 ಹೇಳಿದರು...

ನಿಮ್ಮಚಿತ್ರಕ್ಕೇ ನಮ್ಮ ಧನ್ಯವಾದಗಳು